ಚಿನ್ನ ಕೊಳ್ಳುವ ಪ್ಲಾನ್ ಇದೆಯಾ? ಇಂದಿನ ಚಿನ್ನ ದರ ತಿಳಿದುಕೊಳ್ಳಿ!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ, ಗ್ರಾಹಕರಿಗೆ ಸಿಹಿ ಸುದ್ದಿ! ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇಂದು ಕೊಂಚ ಮಟ್ಟಿಗೆ ಇಳಿಕೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಒಂದು ಹಂತದಲ್ಲಿ ಲಕ್ಷ ರೂಪಾಯಿಗಳ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ಬೆಲೆ ಈಗ ಕೆಳಗಿಳಿದಿದೆ. ಉಳಿದ ಚಿನ್ನದ ವಿಧಗಳ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರ ಇಲ್ಲಿದೆ: ಚಿನ್ನದ ದರದಲ್ಲಿ ಇಳಿಕೆ ನಿನ್ನೆ ದಾಖಲೆಯ ಮಟ್ಟದಲ್ಲಿದ್ದ 99.9% ಪರಿಶುದ್ಧತೆಯ ಚಿನ್ನದ ಬೆಲೆ … Read more

Breaking News:ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ರದ್ದು!

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಾಗಿದ್ದು, ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಹೊಂದಿವೆ. ಒಂದು ವೇಳೆ ನೀವು ಈ ಯೋಜನೆಗಳಿಗೆ ಅರ್ಹರಾಗಿದ್ದರೂ ಸಹ ಹಣವು ನಿಮ್ಮ ಖಾತೆಗೆ ಜಮಾ ಆಗದಿದ್ದರೆ, ಅದಕ್ಕೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಮುಖ್ಯವಾದ ಕಾರಣವೆಂದರೆ ನಿಮ್ಮ ಹೆಸರು ಅನರ್ಹರ ಪಟ್ಟಿಯಲ್ಲಿರುವುದು. ಅನರ್ಹರ ಪಟ್ಟಿ ಎಂದರೇನು? ಸರ್ಕಾರವು ಈ ಯೋಜನೆಗಳಿಗೆ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿರುತ್ತದೆ. ಈ ಮಾನದಂಡಗಳನ್ನು ಪೂರೈಸದ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಅವರ ಹೆಸರನ್ನು … Read more

ರಾಜ್ಯದಲ್ಲಿ ಮತ್ತೆ 10ರವರೆಗೆ ಮಳೆ ಮುನ್ಸೂಚನೆ

ಇಲ್ಲಿ ಏಪ್ರಿಲ್ 10, 2018ರ ವರೆಗೆ ಕರ್ನಾಟಕ ರಾಜ್ಯದ ಮಳೆ ಮುನ್ಸೂಚನೆಯ ವಿವರವಾದ ವರದಿ: ಹವಾಮಾನದ ಪ್ರಮುಖ ಅವಲೋಕನ (ಏಪ್ರಿಲ್ 6, 2018):? ರಾಜ್ಯದ ಹಲವೆಡೆ ಬದಲಾದ ಹವಾಮಾನ ಸ್ಥಿತಿ ಕಾಣಿಸಿಕೊಳ್ಳುತ್ತಿದ್ದು, ಕೆಲವು ಭಾಗಗಳಲ್ಲಿ ಮಧ್ಯಮ ಮಳೆ ಅಥವಾ ಜಿಟಿಜಿಟಿ ಮಳೆಗಳು ದಾಖಲಾಗಿವೆ. ಕೆಲವು ಪ್ರದೇಶಗಳಲ್ಲಿ ಗಾಳಿ ಸಹಿತ ಸಿಡಿಲು ಸಹಿತ ಮಳೆಯ ಸಂಭವವಿದೆ. ಮುಂದಿನ ಹವಾಮಾನ ಮುನ್ಸೂಚನೆ (ಏಪ್ರಿಲ್ 7 ರಿಂದ 10ರವರೆಗೆ)? ದಕ್ಷಿಣ ಒಳನಾಡು ಕರ್ನಾಟಕ: ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕೆಲವು … Read more

ಕಿಡ್ನಿ ಸ್ಟೋನ್ ಸಮಸ್ಸೆ ಇದೆಯಾ? ವೈದ್ಯರ ಸಲಹೆ?

ಮೂತ್ರಪಿಂಡ ಅಥವಾ ಕಿಡ್ನಿ ಇದು ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದಾಗಿದೆ ಇದರ ಕಾರ್ಯವು ಬಹಳ ಮಹತ್ವ ಪಡೆದಿದೆ. ಹೃದಯ ಹಾಗೂ ಕಿಡ್ನಿ ಎರಡರ ಕೆಲಸ ದೇಹದಲ್ಲಿ ಅತ್ಯಂತ ವಿಶೇಷವಾಗಿರುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಿದರೆ, ಆ ರಕ್ತವನ್ನು ಶುದ್ಧವಾಗಿ ಮಾಡಿ ಮತ್ತೆ ದೇಹಕ್ಕೆ ಸೇರಿಸುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಒಂದು ವೇಳೆ ಕಿಡ್ನಿ ಇಲ್ಲದೇ ಹೋದರೆ ದೇಹದ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ದೇಹವು ಕೆಟ್ಟ, ಮಲಿನ ರಕ್ತದಿಂದ ಕೂಡಿರಬೇಕಾಗುತ್ತಿತ್ತು. ಇಂತಹ ಮಹತ್ವದ ಅಂಗ ಕಿಡ್ನಿಯ … Read more

ಬೆಂಬಲ ಬೆಲೆ ಯೋಜನೆಯಲ್ಲಿ ಕುಸುಬೆ ಖರೀದಿ ರೈತರು ನೋಂದಣಿ ಮಾಡಿಸಿಕೊಳ್ಳಿ

ಬೆಂಬಲ ಬೆಲೆ ಯೋಜನೆಯಲ್ಲಿ ಕುಸುಬಿ ಖರೀದಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದ್ದು, ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ಬೀದರ್, ಧಾರವಾಡ, ದಾವಣಗೆರೆ, ಗದಗ, ವಿಜಯಪುರ, ಕಲಬುರಗಿ, ಚಿತ್ರದುರ್ಗ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಿದ್ದು, ಪ್ರತಿ ಕ್ವಿಂಟಾಲ್ ಗೆ ₹5,940 ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 5 ಕ್ವಿಂಟಾಲ್ ನಂತೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ. ಖರೀದಿ ಪ್ರಕ್ರಿಯೆ ನಂತರ ರೈತರ ಬ್ಯಾಂಕ್ … Read more

ಹವಾಮಾನ ಇಲಾಖೆ ಮುನ್ಸೂಚನೆ 12/03/2025 ಹೇಗಿದೆ ನೋಡಿ?

ರಾಜ್ಯದ ಮಳೆ ಮುನ್ಸೂಚನೆ / ಎಚ್ಚರಿಕೆ 12 ಮಾರ್ಚ್ 2025 ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆಯರಡು ಕಡೆಗಳಲ್ಲಿ ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಒಳನಾಡಿನ ಒಂದೆಯರಡು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚು. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆ ಇದೆ. 13 ಮಾರ್ಚ್ 2025 ಒಳನಾಡಿನ ಒಂದೆಯರಡು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ … Read more

ಗೃಹಲಕ್ಷ್ಮಿ| ಒಂದೇ ವಾರದಲ್ಲಿ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಗೃಹಲಕ್ಷ್ಮಿ ಹಣ ಒಂದು ವಾರದಲ್ಲಿ ಇಂತಹ ಮಹಿಳೆಯರಿಗೆ ಜಮಾ ಆಗಲಿದೆ! ಹಣ ಜಮಾ ಚೆಕ್ ಮಾಡುವುದು ಹೇಗೆ? ಗೃಹಲಕ್ಷ್ಮಿ 2025: ಗ್ರಹಲಕ್ಷ್ಮಿ ಯೋಜನೆ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಗಳು ಜಮೆ ಆಗುತ್ತದೆ ಈಗಾಗಲೇ ಬಹಳಷ್ಟು ಕಂತುಗಳು ತೆಗೆದುಕೊಂಡಿದ್ದಾರೆ ಮತ್ತು ಅವುಗಳ ಬಳಕೆಯನ್ನು ಮಾಡಿ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಸಹ ಮಾಡಿದ್ದಾರೆ. ಗೃಹಲಕ್ಷ್ಮಿ ಅರ್ಹ ಪಟ್ಟಿ ಮತ್ತು ಅನಹರ ಪಟ್ಟಿ ಚೆಕ್ ಮಾಡುವುದು ಹೇಗೆ? https://ahara.karnataka.gov.in/Home/EServices ಈ ಲಿಂಕ್ ಸಹಾಯದಿಂದ … Read more

Farmtrac Promaxx|ಫಾರ್ಮ್‌ಟ್ರಾಕ್ ಪ್ರೋಮ್ಯಾಕ್ಸ್ ಟ್ರಾಕ್ಟರ್

ಶಕ್ತಿಯುತ ಮತ್ತು ಟ್ರಾಕ್ಟರ್‌ಗಾಗಿ ಹುಡುಕುತ್ತಿರುವಿರಾ?  ಸರಿ, Farmtrac Promaxx ಟ್ರ್ಯಾಕ್ಟರ್ ಸರಣಿಯು ಭಾರತದಲ್ಲಿ ಏಳು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ.  ಈ ಟ್ರಾಕ್ಟರ್‌ಗಳು 39 HP ನಿಂದ 47 HP ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಉನ್ನತ ಕಾರ್ಯಕ್ಷಮತೆ, ಸೌಕರ್ಯ ಮತ್ತು ಸುರಕ್ಷತೆಗಾಗಿ ನಿರ್ಮಿಸಲಾಗಿದೆ.  ಮಾದರಿಗಳಲ್ಲಿ 39 ಪ್ರೋಮ್ಯಾಕ್ಸ್, 42 ಪ್ರೋಮ್ಯಾಕ್ಸ್ 2 ಡಬ್ಲ್ಯೂಡಿ, 45 ಪ್ರೋಮ್ಯಾಕ್ಸ್ 4 ಡಬ್ಲ್ಯೂಡಿ, 47 ಪ್ರೊಮ್ಯಾಕ್ಸ್ 2 ಡಬ್ಲ್ಯೂಡಿ, 47 ಪ್ರೊಮ್ಯಾಕ್ಸ್ 4 ಡಬ್ಲ್ಯೂಡಿ, 45 ಪ್ರೊಮ್ಯಾಕ್ಸ್, ಮತ್ತು 42 ಪ್ರೊಮ್ಯಾಕ್ಸ್ … Read more